ವಿಷಯ ದೃಢಪಡಿಸಿರುವ ಮೇಯರ್ ಅಭಿಲಾಷ ಗುಪ್ತ ನಂದಿ, ‘ಆನಂದ ಭವನವನ್ನು ಸೇವಾ ಉದ್ದೇಶದಿಂದ ದತ್ತಿ ಕಟ್ಟಡ ಎಂದು ನೋಂದಣಿ ಮಾಡಿಕೊಳ್ಳಲಾಗಿದೆ. ಆದ್ದರಿಂದ ವಸತಿ ತೆರಿಗೆ ಪಾವತಿಸಿಲ್ಲ ಎಂದು ಅಲ್ಲಿನ ಅಧಿಕಾರಿಗಳು ಹೇಳಿದರು. ಆದರೆ ಇದಕ್ಕೆ ಸೂಕ್ತ ದಾಖಲೆ ಸಲ್ಲಿಸಿಲ್ಲ. ಆದ್ದರಿಂದ ವಸತಿ ತೆರಿಗೆ ಪಾವತಿಸುವಂತೆ ಕಳೆದ ವಾರ ನೋಟಿಸ್ ಜಾರಿ ಮಾಡಲಾಗಿದೆ’