ಸಾಮಾಜಿಕ ಹೋರಾಟಗಾರರಾದ ರವಿ ಭಿಲಾನೆ, ಫಿರೋಜ್ ಮಿಥಿಬೋರ್ವಾಲಾ, ಡಾ. ಸುನಿಲಂ, ಶಬ್ನಂ ಹಾಷ್ಮಿ, ಜ್ಯೋತಿ ಬೆಡೇಕರ್, ಧನಂಜಯ್ ಶಿಂಧೆ ಮುಂತಾದವರು ರಾಷ್ಟ್ರೀಯ ಸಮಾಲೋಚನಾ ಸಭೆಯಲ್ಲಿ ಭಾಗವಹಿಸಿದ್ದರು. 16 ರಾಜ್ಯಗಳ ಪ್ರತಿನಿಧಿಗಳು ಹಾಜರಿದ್ದರು. ರೈತರು, ಕಾರ್ಮಿಕ ಸಂಘಟನೆ ಕಾರ್ಯಕರ್ತರು, ಮಹಿಳೆಯರು, ವಿದ್ಯಾರ್ಥಿಗಳು ಸಭೆಯಲ್ಲಿ ಇದ್ದರು.