ಇದೇ ಹಿನ್ನೆಲೆಯಲ್ಲಿ ಇಂದು ಟ್ವೀಟ್ ಮಾಡಿರುವ ಗಂಭೀರ್, ‘ಗುರುಗ್ರಾಮದಲ್ಲಿ ಮುಸ್ಲಿಂ ಯುವಕನ ಮೇಲೆ ನಡೆದ ದಾಳಿ ಶೋಚನೀಯ. ಘಟನೆಯಲ್ಲಿ ಭಾಗಿಯಾದವರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು. ನಮ್ಮದು ಜಾತ್ಯತೀತ ರಾಷ್ಟ್ರ. ಇಲ್ಲಿ, ಜಾವೇದ್ ಅಕ್ತರ್ ಅಂಥವರು ‘ಓ ಪಾಲನ್ ಹರೇ, ನಿರ್ಗುಣ ಔರ್ ನ್ಯಾಯ್ರೇ,’ ಎಂದು ಬರೆಯಲು ಸಾಧ್ಯವಾಗುತ್ತದೆ. ರಾಕೇಶ್ ಓಮ್ ಮೆಹ್ರಾ ಅಂಥವರು ‘ಆರ್ಜ್ಹಿಯಾ’ ಎಂದು ಬರೆಯಲು ಸಾಧ್ಯವಾಗಿದೆ,’ ಎಂದು ಅವರು ಬರೆದುಕೊಂಡಿದ್ದಾರೆ.