ಕಾಂಗ್ರೆಸ್ನ ಅಂಜಲಿ ನಿಂಬಾಳ್ಕರ್, ಸೌಮ್ಯಾ ರೆಡ್ಡಿ, ಗಣೇಶ್ ಹುಕ್ಕೇರಿ, ಎಸ್.ರಾಮಪ್ಪ, ಎಸ್.ಎನ್.ಸುಬ್ಬಾರೆಡ್ಡಿ, ಭೀಮಾ ನಾಯ್ಕ, ಬಸವರಾಜ ದದ್ದಲ್, ಬಿ.ಕೆ.ಸಂಗಮೇಶ್ವರ, ಜೆಡಿಎಸ್ನ ಶ್ರೀನಿವಾಸ ಗೌಡ ಇಡೀ ದಿನದ ಕಲಾಪದಲ್ಲಿ ಭಾಗಿಯಾದರು.ಸೌಮ್ಯಾ ರೆಡ್ಡಿ ಹಾಗೂ ಅಂಜಲಿ ನಿಂಬಾಳ್ಕರ್ ಜತೆಗೆ ಸಚಿವ ಡಿ.ಕೆ.ಶಿವಕುಮಾರ್ ಸಮಾಲೋಚನೆ ನಡೆಸಿದರು.