ಕೇಂದ್ರ ಸಚಿವರಾದ ರಾಜನಾಥ್ ಸಿಂಗ್, ಅರುಣ್ ಜೇಟ್ಲಿ ಮತ್ತು ನರೇಂದ್ರ ಸಿಂಗ್ ತೋಮರ್ ಅವರು ವಾಜಪೇಯಿ ಪ್ರತಿಮೆ ಸ್ಥಾಪಿಸುವ ಪ್ರಸ್ತಾವವನ್ನು ಲೋಕಸಭೆ ಸ್ಪೀಕರ್ ಸುಮಿತ್ರಾ ಮಹಾಜನ್ ನೇತೃತ್ವದ‘ಸಂಸತ್ತಿನಲ್ಲಿ ಪ್ರತಿಮೆ, ಚಿತ್ರಪಟಗಳ ಸ್ಥಾಪನೆ’ ಕುರಿತಸಂಸದೀಯ ಸಮಿತಿಯಮುಂದಿಟ್ಟರು. ಹಲವು ಪಕ್ಷಗಳ ನಾಯಕರು ಸದಸ್ಯರಾಗಿರುವ ಸಮಿತಿಯು ಅವಿರೋಧವಾಗಿ ಈ ಪ್ರಸ್ತಾವವನ್ನು ಒಪ್ಪಿಕೊಂಡಿತು ಎಂದು ‘ಎನ್ಡಿಟಿವಿ’ ವರದಿ ಮಾಡಿದೆ.