‘ಮೂಲಭೂತವಾದದ ಕಾರಣದಿಂದಾಗಿ ದೇಶದೆಲ್ಲೆಡೆಗೊಂದಲಮಯ ವಾತಾವರಣ ಮನೆ ಮಾಡಿದೆ. ಭಾರತದ ನೀತಿಗಳುಒಂದೋ ಜನರು ದಾಸರಾಗುವಂತೆ ಮಾಡುತ್ತದೆ ಅಥವಾ ಮತ್ತೊಬ್ಬರನ್ನು ದಾಸರನ್ನಾಗಿ ಮಾಡಿಕೊಳ್ಳುವಂತೆ ಮಾಡುತ್ತದೆ. ಪ್ರತಿಯೊಬ್ಬರೂ ಸಾಮರಸ್ಯದಿಂದ ಬದುಕುವ ಗುಣ ಭಾರತದಲ್ಲಿದೆ. ಭಾರತದದ್ದು ಹಿಂದು ಸಂಸ್ಕೃತಿ. ವೈವಿದ್ಯತೆಯನ್ನೂ ಮೀರಿ ಇಲ್ಲಿಪ್ರತಿಯೊಬ್ಬರೂಒಬ್ಬರಿಗೊಬ್ಬರು ಪರೋಕ್ಷವಾಗಿ ಬೆಸೆದುಕೊಂಡಿರುತ್ತಾರೆ,’ ಮೋಹನ್ ಭಾಗವತ್ ಹೇಳಿದ್ದಾರೆ.