ಯೋಜನೆಯಡಿ ಇತ್ತೀಚೆಗಷ್ಟೆ ನೋಂದಣಿ ಮಾಡಿಸಿ, ಶಸ್ತ್ರಚಿಕಿತ್ಸೆಗೆ ಒಳಗಾಗಿರುವ ಮೇಘಾಲಯದ ಮಹಿಳೆಯೊಬ್ಬರ ಜೊತೆಗೂ ಪ್ರಧಾನಿ ದೂರವಾಣಿ ಸಂಭಾಷಣೆ ನಡೆಸಿದ್ದಾರೆ. ಯೋಧನ ಪತ್ನಿಯಾಗಿರುವ ಮಹಿಳೆ, ಆಯುಷ್ಮಾನ್ ಭಾರತ ಯೋಜನೆಯಡಿಶಿಲ್ಲಾಂಗ್ನ ಆಸ್ಪತ್ರೆಯೊಂದರಲ್ಲಿ ಯಾವುದೇ ಶುಲ್ಕ ನೀಡದೇ ಶಸ್ತ್ರಚಕಿತ್ಸೆ ಒಳಗಾಗಿದ್ದನ್ನು ವಿವರಿಸಿದ್ದಾರೆ. ಮಹಿಳೆಯೊಂದಿಗೆ ನಡೆಸಿದ ಸಂಭಾಷಣೆಯನ್ನು ಪ್ರಧಾನಿ ಟ್ವಿಟರ್ನಲ್ಲಿ ಹಂಚಿಕೊಂಡಿದ್ದಾರೆ.