ವಿಮಾನ ನಿಲ್ದಾಣದಲ್ಲಿ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದ ಅವರು, ’ಮುಂದಿನ ಪ್ರಧಾನಿ ಕುರಿತು ಏನನ್ನೂ ಹೇಳಲಾರೆ.2019ರ ಲೋಕಸಭಾ ಚುನಾವಣೆಯಲ್ಲಿ ಯಾರನ್ನೂ ಬೆಂಬಲಿಸುವುದಿಲ್ಲ ಹಾಗೂ ವಿರೋಧಿಸುವುದೂ ಇಲ್ಲ. ನಮಗೆ ರಾಜಕೀಯ ಹಾಗೂ ಧಾರ್ಮಿಕ ಕಾರ್ಯಸೂಚಿ ಇಲ್ಲ. ಹಿಂದೂ ಅಥವಾ ಕೋಮುವಾದಿ ಭಾರತಕ್ಕಿಂತ ನಾವು ಭಾರತ ಹಾಗೂ ವಿಶ್ವವನ್ನು ಅಧ್ಯಾತ್ಮಿಕವಾಗಿಸಲು ಬಯಸುತ್ತೇವೆ’ ಎಂದರು.