ಸಂಸದ ಪ್ರತಾಪಸಿಂಹ, ಕಾಶ್ಮೀರದಲ್ಲಿರುವಂತೆ ಕೊಡಗಿನಲ್ಲಿಯೂ ಭೂಮಿ ಮಾರಾಟಕ್ಕೆ ಆಸ್ಪದ ಕೊಡದೇ ಇರುವಂತಹ ವಿಶೇಷ ಕಾನೂನು ಜಾರಿಗೊಳಿಸಬೇಕು. ಯುವ ಪೀಳಿಗೆ ನಿಸರ್ಗ ಮತ್ತು ನದಿಗಳ ರಕ್ಷಣೆ ಬಗ್ಗೆ ಯಾವುದೇ ಕಾಳಜಿ ಹೊಂದಿಲ್ಲ. ಹೀಗಾಗಿ, ಯುವ ಜನಾಂಗಕ್ಕೆ ನದಿ, ನಿಸರ್ಗ ಸಂರಕ್ಷಣೆ ಬಗ್ಗೆ ತಿಳುವಳಿಕೆ ಮೂಡಿಸುವ ಪ್ರಯತ್ನವಾಗಬೇಕು ಎಂದರು.