ದಿನೇಶ್ ಕುಮಾರ್, ಅಗಾತಿಯನ್, ಗಣೇಶ್ ಕುಮಾರ್ ಮತ್ತು ಮೋಹನ್ ಕುಮಾರ್ ಎಂಬವರು ಚಿತ್ರ ಪ್ರಕಟಿಸಿದ್ದನ್ನು ಪ್ರಶ್ನಿಸಿ ಫೈಜಾನ್ ಜತೆಗೆ ಮಾತಿನ ಚಕಮಕಿ ನಡೆಸಿದ್ದಾರೆ. ಬಳಿಕ ಬೆತ್ತ ಹಾಗೂ ಕಬ್ಬಿಣದ ರಾಡ್ ಬಳಸಿ ಹಲ್ಲೆ ಮಾಡಿದ್ದಾರೆ. ಫೈಜಾನ್ ಅವರ ಮುಖಕ್ಕೆ ಗಾಯವಾಗಿದೆ.ದಿನೇಶ್ ಕುಮಾರ್ ಅವರು ಅಮ್ಮ ಮಕ್ಕಳ್ ಮುನ್ನೇತ್ರ ಕಳಗಂನ (ಟಿ.ಟಿ.ವಿ. ದಿನಕರನ್ ಅವರ ಪಕ್ಷ) ಸ್ಥಳೀಯ ಘಟಕದ ಪದಾಧಿಕಾರಿ.