ಯೋಗಿ ಅದಿತ್ಯನಾಥ ಅವರು ರ್ಯಾಲಿಯಲ್ಲಿ ಬಾಗವಹಿಸುವುದನ್ನು ಖಚಿಪಡಿಸಿರುವ ದಿಲೀಪ್ ಘೋಷ್, ಒಂದು ಪಕ್ಷ ಅನುಮತಿ ಸಿಗದಿದ್ದರೆ, ಅವರು ಬಂಗಾಳ ಗಡಿಯಲ್ಲಿರುವ ರಾಯ್ಗನಿ ಸೇನಾ ಕ್ಯಾಂಪ್ಗೆ ಹೆಲಿಕಾಫ್ಟರ್ ಮುಖಾಂತರ ಬರಲಿದ್ದಾರೆ. ಅಲ್ಲಿಂದ ರಸ್ತೆ ಮಾರ್ಗವಾಗಿ ಸಮಾವೇಶಕ್ಕೆ ಬರುತ್ತಾರೆ ಎಂದು ದಿಲೀಪ್ ಘೋಷ್ ಮಾಧ್ಯಮಗಳಿಗೆ ತಿಳಿಸಿದ್ದಾರೆ.