‘ಕೇಂದ್ರದಲ್ಲಿ ನಾವು ಸರ್ಕಾರ ರಚಿಸುವುದಿಲ್ಲ. ನಾವು ಎನ್ಡಿಎ ಜತೆಗಾಗಲೀ, ಯುಪಿಎ ಜತೆಗಾಗಲೀ ಇಲ್ಲ. ನಮ್ಮ ನೆರವು ಬೇಕಿದ್ದರೆ, ಅವರೇ ನಮ್ಮ ಬಳಿ ಬರಬೇಕು. ನಾವು ಯಾರ ಬಳಿಯೂ ಹೋಗುವ ಅವ್ಯಕತೆ ಇಲ್ಲ. ಯಾರಾದರೂ ನೆರವು ಕೇಳಿದರೆ, ಸೂಕ್ತ ಸಂದರ್ಭದಲ್ಲಿ ಪಕ್ಷವು ಸರಿಯಾದ ನಿರ್ಧಾರ ತೆಗೆದುಕೊಳ್ಳಲಿದೆ’ ಎಂದು ಬಿಜೆಡಿ ವಕ್ತಾರ ಪ್ರತಾಪ್ ದೇವ್ ಹೇಳಿದ್ದಾರೆ.