ಕೊಲ್ಕತ್ತದಲ್ಲಿ ಭಾನುವಾರ ಆಯೋಜಿಸಿದ್ದ ಮೆಗಾರ್ಯಾಲಿಯಲ್ಲಿ ಮಮತಾ ಬಿಜೆಪಿ ವಿರುದ್ಧ ಕಿಡಿ ಕಾರಿದ್ದಾರೆ.
ಇವಿಎಂ, ಸಿಆರ್ಪಿಎಫ್ ಮತ್ತು ಚುನಾವಣಾ ಆಯೋಗ ಬಳಸಿಮೋಸಮಾಡಿ ಬಿಜೆಪಿ ಲೋಕಸಭಾ ಚುನಾವಣೆ ಗೆದ್ದಿದೆ.ಅವರಿಗೆ ಸಿಕ್ಕಿದ್ದು ಕೇವಲ18 ಸೀಟು, ಇಷ್ಟುಸೀಟು ಸಿಕ್ಕಿದ್ದಕ್ಕೆ ಅವರು ನಮ್ಮ ಪಕ್ಷದ ಕಚೇರಿ ಮೇಲೆ ದಾಳಿ ಮಾಡಲು ಯತ್ನಿಸಿದ್ದು ಜನರ ಮೇಲೆ ಹಲ್ಲೆ ನಡೆಸಿದ್ದಾರೆ ಎಂದು ಮಮತಾ ಹೇಳಿರುವುದಾಗಿ ಎಎನ್ಐ ಸುದ್ದಿಸಂಸ್ಥೆ ವರದಿ ಮಾಡಿದೆ.