ನವದೆಹಲಿ: ಮಾಯಾವತಿ ದಿನಾ ಫೇಶಿಯಲ್ ಮಾಡಿಸಿಕೊಳ್ಳುತ್ತಾರೆ. ಅಂಥವರು ನಮ್ಮ ನಾಯಕನನ್ನು ಶೋಕಿವಾಲಾ ಎಂದು ಹೇಳುತ್ತಾರೆ.ವಿಧವಿಧದ ಬಟ್ಟೆ ತೊಡುವುದು ಶೋಕಿ ಅಲ್ಲ, ಕೂದಲು ಬೆಳ್ಳಗಾಗಿದ್ದರೂ ಅದಕ್ಕೆ ಬಣ್ಣ ಹಚ್ಚಿ ತನ್ನನ್ನು ತಾನು ಯುವತಿ ಅಂದುಕೊಳ್ಳುವುದಿದೆಯಲ್ಲಾ...ಶೋಕಿ ಅಂದರೆ ಅದು.ಅವರಿಗೆ 60 ವರ್ಷ ಆಯಿತು ಆದರೂ ಕೂದಲು ಕಪ್ಪಗಿದೆ ಎಂದು ಉತ್ತರ ಪ್ರದೇಶದ ಬಿಜೆಪಿ ಶಾಸಕ ಸುರೇಂದ್ರ ನಾರಾಯಣ್ ಸಿಂಗ್ ಹೇಳಿದ್ದಾರೆ.