ನವದೆಹಲಿ:ಕೇಂದ್ರ ಹಣಕಾಸು ಸಚಿವರಾದ ನಿರ್ಮಲಾ ಸೀತಾರಾಮನ್ ಅವರನ್ನು ಗುರುವಾರ ಭೇಟಿ ಮಾಡಿದ ಬಿಜೆಪಿ ಸಂಸದರು ಐಎಂಎ ಸಂಸ್ಥೆಯ ಹಗರಣದ ಉನ್ನತ ಮಟ್ಟದ ತನಿಖೆಗಾಗಿ ಮನವಿ ಮಾಡಿದ್ದಾರೆ.
ಸಂಸದೆ ಶೋಭಾ ಕರಂದ್ಲಾಜೆ, ಜಿ.ಎಂ ಸಿದ್ದೇಶ್ವರ್, ತೇಜಸ್ವಿ ಸೂರ್ಯ, ನಾರಾಯಣಸ್ವಾಮಿ, ಮುನಿಸ್ವಾಮಿ, ಸಿಟಿ ರವಿ, ಬಚ್ಚೇಗೌಡ ಸೇರಿದಂತೆ ಹಲವು ನಾಯಕರು ಹಗರಣದ ತನಿಖೆ ಕೋರಿ ಜ್ಞಾಪನಾ ಪತ್ರ ಸಲ್ಲಿಸಿದರು.
BJP MPs from Karnataka met Finance Minister Nirmala Sitharaman today and submitted a memorandum to her requesting a high-level prove into IMA jewels case. pic.twitter.com/NS6UGwaW3P