‘ಆರ್ಬಿಐ ಅನ್ನು ಮುನ್ನಡೆಸಲು ಡಾ.ರಘುರಾಂ ರಾಜನ್ ಅಂತಹವರು ಬಿಜೆಪಿಗೆ ಬೇಕಾಗಿಲ್ಲ, ಏಕೆಂದರೆ ಅಲ್ಲಿ ಮೋದಿ ಇದ್ದಾರೆ. ಬಿಜೆಪಿಗೆ ಯೋಜನಾ ಆಯೋಗವೂ ಬೇಕಿಲ್ಲ, ಏಕೆಂದರೆ ಅಲ್ಲಿ ಮೋದಿ ಇದ್ದಾರೆ. ಬಿಜೆಪಿಗೆ ರಾಷ್ಟ್ರೀಯ ಸಾಂಖ್ಯಿಕ ಆಯೋಗದ ಅವಶ್ಯಕತೆಯೂ ಇಲ್ಲ, ಏಕೆಂದರೆ ಅಲ್ಲಿ ಮೋದಿ ಇದ್ದಾರಲ್ಲ’ ಎಂದು ಅವರು ಟೀಕಿಸಿದ್ದಾರೆ.