ಹಿರೇಮಠದ ಮಲ್ಲಿಕಾರ್ಜುನಯ್ಯ ಸ್ವಾಮಿ ಕಾರ್ಯಕ್ರಮ ಉದ್ಘಾಟಿಸಿದರು. ಚನ್ನವೀರಯ್ಯ ಸ್ವಾಮಿ, ವಕೀಲ ಎಸ್.ಎಂ. ಕನಕರಡ್ಡಿ, ರಾಜಶೇಖರ ಪೊಲೀಸ್ ಪಾಟೀಲ, ನರಸಿಂಹರಡ್ಡಿ, ಮಲ್ಲಣ್ಣ ಪುಜಾರಿ ಏವೂರಕರ್, ಶರಣು ನಾಯಕ್, ಶಾಂತಗೌಡ ಪೊಲೀಸ್ ಪಾಟೀಲ, ಬಾಬುಗೌಡ ಪೊಲೀಸ್ ಪಾಟೀಲ, ಶಾಂತಗೌಡ ಏವೂರಕರ್, ತಮ್ಮನಗೌಡ ಪಾಟೀಲ, ಮಲಕನಗೌಡ ಪೊಲೀಸ್ ಪಾಟೀಲ, ತಮ್ಮನಗೌಡ ಮಾಲಿ ಪಾಟೀಲ, ಹಯ್ಯಾಳಪ್ಪ ಮೇಟಿ, ಕನಕಾಚಲ ನಾಯಕ ಜಾಹಗೀರದಾರ, ಮಲಕಪ್ಪ ನೇಗಿನಾಳ, ಮಡಿವಾಳಪ್ಪ ಬಡಗೇರ, ಎಎಸ್ಐ ಸತ್ಯನಾರಾಯಣ, ಸಂತೋಷ ಹಿರೇಮಠ ಇದ್ದರು.