ಬಿಜೆಪಿ ಆಯೋಜಿಸಿರುವ ರ್ಯಾಲಿಯಲ್ಲಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ ಮಾತನಾಡಲಿದ್ದಾರೆ. ದಲಿತರ ಅಭಿವೃದ್ಧಿಗಾಗಿ ಕೇಂದ್ರ ಸರ್ಕಾರ ಏನೂ ಮಾಡುತ್ತಿಲ್ಲ ಎನ್ನುವ ಕಾಂಗ್ರೆಸ್ ಆರೋಪಗಳು ಚುರುಕು ಪಡೆದುಕೊಂಡಿರುವ ಬೆನ್ನಿಗೇ ಬಿಜೆಪಿ ಇಂಥದ್ದೊಂದು ರ್ಯಾಲಿ ಮತ್ತು ಖಿಚಡಿ ಸಾಹಸಕ್ಕೆ ಕೈಹಾಕಿರುವುದು ಕೇವಲ ಕಾಕತಾಳೀಯವಾಗಿರಲಾರದು.