ಶನಿವಾರ, 20 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕಣದಲ್ಲಿರುವ ಅಂತಿಮ ಅಭ್ಯರ್ಥಿಗಳ ಪಟ್ಟಿ

ಇಬ್ಬರಿಗೆ ಬಿ ಫಾರಂ ಕೊಟ್ಟರೂ ಸ್ಪರ್ಧಿಸಲಾಗದ ಸ್ಥಿತಿಯಲ್ಲಿ ಜೆಡಿಎಸ್‌; ಅಲ್ತಾಫ್‌ ಕಣದಿಂದ ಹಿಂದಕ್ಕೆ
Last Updated 28 ಏಪ್ರಿಲ್ 2018, 10:10 IST
ಅಕ್ಷರ ಗಾತ್ರ

ಧಾರವಾಡ: ಜಿಲ್ಲೆಯ ಏಳು ಕ್ಷೇತ್ರಗಳಲ್ಲಿ ಅಂತಿಮವಾಗಿ ಕಣದಲ್ಲಿರುವ ಅಭ್ಯರ್ಥಿಗಳ ಪಟ್ಟಿ ಇಂತಿದೆ.

ನವಲಗುಂದ: ಗುರಪ್ಪ ತೋಟದ (ಜೆಡಿಯು), ಡಾ. ಜೇಡರ್.ಎಂ.ಜಿ, (ಜನಸಾಮಾನ್ಯರ ಪಕ್ಷ), ಮಾಬುಸಾಬ ರಾಜೇಸಾಬ ಧಾರವಾಡ (ಹಿಂದೂಸ್ತಾನ ಜನತಾ ಪಾರ್ಟಿ), ರಮೇಶ ನವಲಗುಂದ ವೆಂಕಪ್ಪ, (ಎಂಇಪಿ), ಅಯ್ಯಪ್ಪ ಶಿರಕೋಳ, ಕೃಷ್ಣಾರೆಡ್ಡಿ ಕೆಂಚರೆಡ್ಡಿಯವರ, ಸಿದ್ಧಲಿಂಗಪ್ಪ ಮಾಳಣ್ಣವರ, ರಡ್ಡೇರ ಶ್ರೀಧರ ಭೀಮಪ್ಪ, ರಾಘವೇಂದ್ರ ತೇರದಾಳ, ಶಿವಾನಂದ ಕರಿಗಾರ (ಪಕ್ಷೇತರರು)

ಕುಂದಗೋಳ: ಬಸವರಾಜ ಶಿವಪ್ಪ ಸೋಮವಾರದ (ಭಾರತೀಯ ಹೊಸ ಕಾಂಗ್ರೆಸ್‌), ಹಜರತ್ ಅಲಿ ಅಲ್ಲಾಸಾಬ್ ಶೇಖ್‌ (ಜೆಡಿಯು), ಶೈಲಾ ಗೋಣಿ (ಎಂಇಪಿ), ವೀರಪ್ಪ ಮಾರಡಗಿ, ನಿಂಗಪ್ಪ ಬಡಿಗೇರ, ನಾಗಪ್ಪ ಬೆಳಗಲಿ, ಶಾಂತಪ್ಪ ಆಲದಕಟ್ಟಿ, ಈರಯ್ಯ ಹಿರೇಮಠ, ಯಲ್ಲಪ್ಪ ದಬಗೊಂದಿ (ಪಕ್ಷೇತರರು)

ಧಾರವಾಡ: ಶಿವನಗೌಡ ಪಾಟೀಲ (ಆಮ್‌ ಆದ್ಮಿ ಪಾರ್ಟಿ), ನಾಗಪ್ಪ ಕರೆಣ್ಣವರ (ಜನಹಿತ ಪಕ್ಷ), ಬಸವರಾಜ ಉದ್ದಿನಕೊಪ್ಪ ( ಅಜಾದ್ ಮಜದೂರ್ ಕಿಸಾನ ಪಾರ್ಟಿ), ಫೈರೋಜ್ ಖಾನ್ ಹವಾಲ್ದಾರ (ಲೋಕ ಅವಾಜ್ ದಳ), ಶಕೀಲ್ ಅಹ್ಮದ್ ದೊಡ್ಡವಾಡ, ರಾಜಶೇಖರಯ್ಯ ಕಂತಿಮಠ, ಬಸವರಾಜ ಪರಸಣ್ಣವರ
(ಪಕ್ಷೇತರರು)

ಹುಬ್ಬಳ್ಳಿ ಧಾರವಾಡ ಪೂರ್ವ (ಮೀಸಲು ಕ್ಷೇತ್ರ: ಪರಿಶಿಷ್ಟ ಜಾತಿ): ಶೋಭಾ ಬಳ್ಳಾರಿ (ಬಿಎಸ್‌ಪಿ), ಸಹದೇವಪ್ಪ ಮಾಳಗಿ (ಎಂಇಪಿ), ಸರಸ್ವತಿ ಕಟ್ಟಿಮನಿ, (ಲೋಕ ಅವಾಜ್ ದಳ), ಸುಭಾಸ ತೆಗ್ಗಿ, ಗಂಗಾಧರ ಪೆರೂರ್, ಬಸವರಾಜ ಭಜಂತ್ರಿ (ಪಕ್ಷೇತರರು)

ಹುಬ್ಬಳ್ಳಿ ಧಾರವಾಡ ಸೆಂಟ್ರಲ್‌: ವಿಠಲ ಪವಾರ (ಶಿವಸೇನಾ ಪಕ್ಷ), ಶ್ರೀಕಾಂತ ಮಗಜಿಕೊಂಡಿ (ಕೆಜೆಪಿ), ಸಂತೋಷ ನರಗುಂದ (ಆಮ್ ಆದ್ಮಿ ಪಾರ್ಟಿ), ಫಿಲೋಮಿನಾ ಪೆಂಡಮ್‌ (ಎಂಇಪಿ), ಎಂ. ಮಹದೇವಸ್ವಾಮಿ (ಆರ್‌ಪಿಐ), ಟಾಕಪ್ಪ ಕಲಾಲ್, ಮೊಹಮ್ಮದ್‌ ಸಾದಿಕ್, ಅಭಯ್ ಕುಮಾರ ಹವಳದ, ವೀರಪ್ಪ ಅರಕೇರಿ, ಗೋಪಾಲ್ ಕುಲಕರ್ಣಿ, ಸುನಂದಾ ಕರಡಿಗುಡ್ಡ, ರಿಜ್ವಾನ್ ಯರಗಟ್ಟಿ, ಆನಂದರಾಜ್ ಡೊಕ್ಕಾ, ಅಯ್ಯಪ್ಪ ಶಿರಕೋಳ, ಸಂಗಮೇಶ್ವರ ಐಹೊಳೆ, ರೇವಣಸಿದ್ಧಪ್ಪ ಹಂಡೆದ, ದೀಪಕ್ ಶಿರೋಳಕರ, ಮಕ್ಬೂಲ್ ಅಹ್ಮದ್ ಕುಸನೂರ, ಹೇಮಂತಕುಮಾರ ಹಾವರಗಿ, ಧಾರವಾಡ ಅಬ್ದುಲ್‌ಖಾನ್ ರೆಹಮಾನ್ ಖಾನ್, ಮಹಮದ್ ಜಾವೇದ್ ಮುದಗಲ್, ಹಿದಾಯತ್ ಅಲಿಖಾನ್ ಪಠಾಣ, ಶ್ರೀಕಾಂತ ಕಬಾಡೆ (ಪಕ್ಷೇತರರು)

ಹುಬ್ಬಳ್ಳಿ ಧಾರವಾಡ ಪಶ್ಚಿಮ: ಈರಪ್ಪ ಎಮ್ಮಿ (ರಾಷ್ಟ್ರವಾದಿ ಕಾಂಗ್ರೆಸ್ ಪಕ್ಷ), ಜಾವೇದ್ ಅಹ್ಮದ್ ಬೆಳಗಾಂವಕರ್ (ಜೆಡಿಯು),ರಾಜು ಕಾಂಬಳೆ (ಆಜಾದ್ ಮಜದೂರ್ ಕಿಸಾನ್ ಪಾರ್ಟಿ), ಲತಾ ತೇರದಾಳ (ಎಂಇಪಿ), ರೇವಣಸಿದ್ಧಪ್ಪ ತಳವಾರ (ಜನಹಿತ ಪಕ್ಷ), ಮಂಜುನಾಥ ಹಲಗಲಿಮಠ (ಕರ್ನಾಟಕ ಪ್ರಜ್ಞಾವಂತ ಜನತಾ ಪಕ್ಷ), ವಾದಿರಾಜ್ ಮನ್ನಾರಿ (ಆಲ್ ಇಂಡಿಯಾ ಹಿಂದೂಸ್ತಾನ ಕಾಂಗ್ರೆಸ್ ಪಾರ್ಟಿ), ವಿನೋದ ದಶರಥ ಪೋಡಕೆ (ಪ್ರೊಟೆಸ್ಟ್ ಬ್ಲಾಕ್ ಇಂಡಿಯಾ ಪಾರ್ಟಿ), ನಾಗರಾಜ ಬಡಿಗೇರ, ಚಂದ್ರಶೇಖರ ಅನಿಮಠ, ಮಕ್ತುಮ್ ಹುಸೇನ್ ಸೊಗಲದ, ರಮಾ ಕುಲಕರ್ಣಿ (ಪಕ್ಷೇತರರು)

ಕಲಘಟಗಿ: ಈರಪ್ಪ ಕಾಳೆ (ಶಿವಸೇನಾ ಪಕ್ಷ), ಇನಾಯತ್ ಉಲ್ಲಾ ತೊಲಗಿ (ಭಾರತೀಯ ಬಹುಜನ ಕ್ರಾಂತಿ ದಳ), ಶ್ರೀನಿವಾಸ ಕೊಂಡಯ್ಯ ವೇಮು (ಆರ್.ಪಿ.ಐ), ಬಸಪ್ಪ ಐಹೊಳಿ (ಎಂಇಪಿ), ಶಂಕರ ರೊಟ್ಟಿಗವಾಡ (ಕರ್ನಾಟಕ ಜನತಾ ಪಕ್ಷ), ಮಹಬೂಬಸಾಬ್ ಮದಾರಸಾಬ್ ಮಕಾನದಾರ, ವಿರೂಪಾಕ್ಷಿ ಬಡಿಗೇರ (ಸರ್ವ ಜನತಾ ಪಾರ್ಟಿ), ಸುವರ್ಣಾ ಕುಲಕರ್ಣಿ (ಜನ ಸಾಮಾನ್ಯರ ಪಕ್ಷ), ರಾಜೇಸಾಬ್ ಮೌಲಾಸಾಬ್ ದರಗಾದ, ರಾಜು ಕಲಘಟಗಿ, ಬಾಬಾಜಾನ್ ಇಮಾಮಸಾಬ್ ತಡಕೋಡ, ಶಂಕರ ಹುದ್ದಾರ (ಪಕ್ಷೇತರ).

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT