ಕ್ಷೇತ್ರ ತ್ಯಾಗಕ್ಕೂ ಸಿದ್ಧ: ‘ನಾನು ಮತ್ತು ಸಹೋದರಾದ ಶಾಸಕ ಸತೀಶ ಹಾಗೂ ಲಖನ್ ನಡುವಿನ ರಾಜಕೀಯ ವ್ಯತ್ಯಾಸಗಳನ್ನು ಸರಿಪಡಿಸಿಕೊಂಡು ಸ್ಪರ್ಧೆಗೆ ಸನ್ನದ್ಧರಾಗಿದ್ದೇವೆ ಎಂದು ಹೇಳಿದ ಸಚಿವ ರಮೇಶ ಅವರು, ಅಗತ್ಯ ಬಿದ್ದರೆ ಕಿರಿಯ ಸಹೋದರ ಲಖನ್ಗಾಗಿ ಗೋಕಾಕ ಮತಕ್ಷೇತ್ರ ಬಿಟ್ಟುಕೊಡಲು ಸಿದ್ಧನಿದ್ದೇನೆ ’ ಎಂದು ಪುನರುಚ್ಛರಿಸಿದರು.ಬಿಜೆಪಿ ಈ ದೇಶವನ್ನು ಲೂಟಿ ಮಾಡುತ್ತಿರುವ ಅದಾನಿ, ನೀರವ ಮೋದಿ, ವಿಜಯ ಮಲ್ಯ, ಅಮಿತ ಶಾ ಪುತ್ರ, ರಾಮದೇವ ಬಾಬಾ ಅವರಂಥವರನ್ನು ಬೆನ್ನಿಗೆ ಕಟ್ಟಿಕೊಂಡು ಅಭಿವೃದ್ಧಿಯ ಮಾತುಗಳನ್ನು ಆಡುತ್ತಿದೆ’ ಎಂದರು.