‘ಪೌಷ್ಟಿಕ ಆಹಾರದ ಮಹತ್ವ, ಭಾರತದಲ್ಲಿ ಬೆಳೆಯುವ ದವಸ–ಧಾನ್ಯಗಳು, ಬೀಜಗಳಿಂದ ಉತ್ಪಾದಿಸುವ ವಿವಿಧ ಬಗೆಯ ಎಣ್ಣೆಗಳು ಹಾಗೂ ಕೃಷಿ ಬಗ್ಗೆ ಶಾಲಾ ಹಂತದಲ್ಲಿಯೇ ವಿದ್ಯಾರ್ಥಿಗಳಿಗೆ ಅರಿವು ಮೂಡಿಸುವ ಉದ್ದೇಶದಿಂದ 6ರಿಂದ 8ನೆಯ ತರಗತಿಯ ವಿದ್ಯಾರ್ಥಿಗಳಿಗೆ ‘ಅಡುಗೆ ಕಲೆ’ಯನ್ನು ಒಂದು ವಿಷಯವಾಗಿ ಬೋಧಿಸಲು ಉದ್ದೇಶಿಸಲಾಗಿದೆ‘ ಎಂದು ಅವರು ಹೇಳಿದ್ದಾರೆ.