‘ಪಡಿತರ ಧಾನ್ಯಗಳ ದಾಸ್ತಾನಿನ ಪರಿಣಾಮಕಾರಿ ನಿರ್ವಹಣೆಗೆ ಅನುವಾಗುವಂತೆ ರಾಜ್ಯ ಸರ್ಕಾರಗಳು ತಮ್ಮ ಗೋದಾಮುಗಳನ್ನು, ಭಾರತೀಯ ಆಹಾರ ನಿಗಮ (ಎಫ್ಸಿಐ) ಮತ್ತು ಕೇಂದ್ರ ಗೋದಾಮು ನಿಗಮದ ಗೋದಾಮುಗಳ ಜೊತೆಗೆ ಸಂಯೋಜನೆಗೊಳಿಸಬೇಕು. ಸ್ವೀಕರಿಸಲಾಗುವ ಧಾನ್ಯಗಳ ಪ್ರಮಾಣ, ವಿವರ, ದಾಸ್ತಾನು ಅವಧಿ ಕುರಿತು ಮಾಹಿತಿಗಳುಎಫ್ಸಿಐ ಮತ್ತು ರಾಜ್ಯಗಳ ನಡುವೆ ವಿನಿಮಯವಾಗಬೇಕು’ ಎಂದು ಪಾಸ್ವಾನ್ ರಾಜ್ಯಗಳಿಗೆ ಸಲಹೆ ಮಾಡಿದರು.