1994ರಲ್ಲಿ ಸುಪ್ರಿಂ ಕೋರ್ಟ್ 67 ಎಕರೆ ಭೂಮಿರಾಮ ಜನ್ಮಭೂಮಿ ವ್ಯಾಸ್ ಸಮಿತಿಗೆ ಸೇರಿದ್ದು ಈ ವಿವಾದ ಬಗೆಹರಿಯುವವರೆಗೂ ಆ ಜಮೀನು ಸರ್ಕಾರದ ಅಧೀನದಲ್ಲಿಯೇ ಇರಬೇಕು. ಅದನ್ನು ಯಾರಿಗೂ ಹಸ್ತಾಂತರ ಮಾಡಬಾರದು ಎಂದು ಸುಪ್ರೀಂ ಕೋರ್ಟ್ ಹೇಳಿತ್ತು. ವಿವಾದ ಬಗೆಹರಿದ ಬಳಿಕ ಅದನ್ನು ಮೂಲ ಮಾಲೀಕರಿಗೆ ನೀಡುವಂತೆ ಸುಪ್ರೀಂಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು.