ರಾಜ್ಯದ ಗುಂಡ್ಲುಪೇಟೆಯಿಂದ ಕೇರಳದ ಸುಲ್ತಾನ್ ಬತ್ತೇರಿಗೆ ಸಂಪರ್ಕ ಕಲ್ಪಿಸಲು ಮಡಿಕೇರಿ– ಗೋಣಿಕೊಪ್ಪ– ಕುಟ್ಟ (98 ಕಿಲೋಮೀಟರ್ ಅಂತರ) ನಡುವಿನ ರಾಜ್ಯ ಹೆದ್ದಾರಿ– 89 ಹಾಗೂ ಹುಣಸೂರು– ತಲಕಾವೇರಿ (113 ಕಿಲೋ ಮೀಟರ್) ನಡುವಿನ ರಾಜ್ಯ ಹೆದ್ದಾರಿ–90, ತಲಶ್ಯೇರಿ– ಬಾವಲಿ (ಜಿಲ್ಲಾ ರಸ್ತೆ), ಕಲ್ಪೆಟ್ಟಾ– ತೋಳ್ಪಟ್ಟಿ (ಜಿಲ್ಲಾ ರಸ್ತೆ) ಮಾರ್ಗವನ್ನು ಅಭಿವೃದ್ಧಿಪಡಿಸಬಹುದು.