‘ಹಿಂಸಾಮಾರ್ಗ ಬಿಟ್ಟು ಬಂದಿರುವ ಈ ನಕ್ಸಲರು ಈಗ ಪೊಲೀಸ್ ಪಡೆ ಸೇರಿದ್ದಾರೆ. ದಶಕಗಳ ಹಿಂದೆ ನಕ್ಸಲರು ಶಾಲೆಗಳನ್ನು ಧ್ವಂಸ ಮಾಡಿದ್ದರಿಂದ ಕೆಲವರಿಗೆ ಶಿಕ್ಷಣ ಪಡೆಯಲು ಆಗಿಲ್ಲ. ಇನ್ನೂ ಕೆಲವರು ನಕ್ಸಲರ ಗುಂಪು ಸೇರುವ ಸಲುವಾಗಿ ಶಾಲೆಯನ್ನು ಅರ್ಧಕ್ಕೆ ಬಿಟ್ಟಿದ್ದಾರೆ. ಶರಣಾದ ನಂತರ, ಈ ಎಲ್ಲರೂ ವಿದ್ಯಾಭ್ಯಾಸ ಮಾಡುವ ಇಚ್ಛೆ ವ್ಯಕ್ತಪಡಿಸಿದರು’ ಎಂದೂ ಗರ್ಗ್ ಹೇಳಿದ್ದಾರೆ.