ಹತ್ಯೆಯ ಆರೋಪಿ ಶರದ್ ಕಲಸ್ಕರ್ ಅವರಿಗೆ ಪುನಲೇಕರ್ ನೆರವು ನೀಡಿದ್ದು, ಕೃತ್ಯಕ್ಕೆ ಬಳಸಿದ್ದ ಗನ್ ನಾಶಪ ಡಿಸಲು ಯತ್ನಿಸಿದ್ದ ಎಂದು ಆರೋಪಿಸಲಾಗಿದೆ. ಹತ್ಯೆ ನಡೆದಿದ್ದ ಸ್ಥಳದ ಪರಿಶೀಲನೆಗೆ ಸಹಕರಿಸಿದ ಆರೋಪ ಭಾವೆ ಮೇಲಿದೆ. ವಕೀಲ ಅನಿಲ್ ಸಿಂಗ್ ಅವರು, ನ್ಯಾಯಮೂರ್ತಿ ಎಸ್.ಸಿ.ಧರ್ಮಾಧಿಕಾರಿ ನೇತೃತ್ವದ ನ್ಯಾಯಪೀಠಕ್ಕೆ ‘ಕೃತ್ಯಕ್ಕೆ ಬಳಸಿದ ಶಸ್ತ್ರಕ್ಕಾಗಿ ಹುಡುಕಾಟ ನಡೆದಿದೆ’ ಎಂದು ತಿಳಿಸಿದರು.