‘ರಾಜ್ಯ ಪೊಲೀಸರು ಜವಾನರ ಮೃತದೇಹಗಳನ್ನು ಕಾಡಿನಿಂದ ತಂದಿದ್ದಾರೆ. ಚಿಂತಗುಫಾ ಪ್ರದೇಶದ ಬೆಟ್ಟಗಳ ಬಳಿ ಶನಿವಾರ ಮಧ್ಯಾಹ್ನ 1 ಗಂಟೆ ಸುಮಾರಿಗೆ ಎನ್ಕೌಂಟರ್ ಪ್ರಾರಂಭವಾಯಿತು. ಘಟನೆಯಲ್ಲಿ 17 ಜವಾನರು ನಕ್ಸಲರ ಗುಂಡಿಗೆ ಬಲಿಯಾಗಿದ್ದಾರೆ’ ಎಂದು ಛತ್ತಿಸಗಢ ಪೊಲೀಸ್ ಮಹಾನಿರ್ದೇಶಕ ಡಿ. ಎಂ. ಅವಸ್ಥಿ ತಿಳಿಸಿದ್ದಾರೆ.