ಆಚಾರ್ಯ ಕೃಪಲಾನಿ, ಪಟ್ಟಾಭಿ ಸೀತಾರಾಮಯ್ಯ, ಪುಷೋತ್ತಮದಾಸ್ ಟಂಡನ್, ಯು.ಎನ್. ದೇವೂರಾ, ಸಂಜೀವ ರೆಡ್ಡಿ, ಸಂಜೀವಯ್ಯ, ಕಾಮರಾಜ್, ನಿಜಲಿಂಗಪ್ಪ, ಸಿ.ಸುಬ್ರಮಣಿಯನ್, ಜಗಜೀವನ್ ರಾಂ, ಶಂಕರ ದಯಾಳ ಶರ್ಮಾ, ಡಿ.ಕೆ.ಬರೋರ, ಬ್ರಹ್ಮಾನಂದ ರೆಡ್ಡಿ, ಪಿ.ವಿ.ನರಸಿಂಹರಾವ್, ಸೀತಾರಾಂ ಕೇಸರಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿದ್ದರು ಎಂದು ಚಿದಂಬರಂ ಹೇಳಿದ್ದಾರೆ.