‘ನಮ್ಮ ಭೂಪ್ರದೇಶವನ್ನು ಪ್ರವೇಶಿಸಲು ಅವರು (ಚೀನಾ ಸೈನಿಕರು) ಪ್ರಯತ್ನಿಸಿದರು. ನಮ್ಮ ಸೈನಿಕರು ಗಡಿ ಕಾಯುತ್ತಿದ್ದರೂ, ಅವರು ಯಾವ ಸಮಯದಲ್ಲಾದರೂ ಬರಬಹುದು. ಇದನ್ನು ದೆಹಲಿಯಲ್ಲಿ ಕುಳಿತಿರುವ ರಕ್ಷಣಾ ಸಚಿವರ ವೈಫಲ್ಯ ಎಂದು ಟೀಕಿಸಲಾಗದು. ಸಂಘರ್ಷ ಸಂಭವಿಸಿದೆ ಎಂದರೆ ನೀವು ಎಚ್ಚರದಿಂದ ಇದ್ದೀರಿ ಎಂದೇ ಅರ್ಥ. ಆದ್ದರಿಂದ ಇಂಥ ಆಪಾದನೆ ಮಾಡುವುದು ಸರಿ ಎಂದು ನನಗೆ ಅನಿಸುವುದಿಲ್ಲ’ ಎಂದರು.