ನರೇಂದ್ರ ಮೋದಿ ಈ ಐದು ವರ್ಷಗಳಲ್ಲಿ ಏನು ಮಾಡಿದ್ದಾರೆಎಂಬುದನ್ನು ಜನರು ನೋಡಿದ್ದಾರೆ. ಚೌಕೀದಾರ್ 2 ಕೋಟಿ ಜನರಿಗೆ ಕೆಲಸ ಸಿಗುತ್ತದೆ ಎಂದು ಭರವಸೆ ನೀಡಿದ್ದರು. ಆದರೆ ಯಾರಿಗೂ ಕೆಲಸ ಕೊಟ್ಟಿಲ್ಲ.ಅವರು ಲಾಭ ಮಾಡಿದ್ದು ಅನಿಲ್ ಅಂಬಾನಿಗೆ ಮಾತ್ರ .ಬಿಜೆಪಿ ವಿರುದ್ಧದ ಹೋರಾಟ ಅವರ ವಿಚಾರಧಾರೆಯ ವಿರುದ್ಧದ ಹೋರಾಟವಾಗಿದೆ ಎಂದಿದ್ದಾರೆ ರಾಹುಲ್.