‘ಕಾಂಗ್ರೆಸ್ನ ಸಂಬಂಧ ಇರುವುದು ರಾಮನೊಂದಿಗೋ ಅಥವಾ ಬಾಬರ್ನೊಂದಿಗೋ ಎಂಬುದನ್ನು ಅವರೇ ಸ್ಪಷ್ಟಪಡಿಸಬೇಕು. ಈ ದೇಶದ ಗೌರವ ಮತ್ತು ಸ್ವಾಭಿಮಾನದ ಬಗ್ಗೆ ಕಾಂಗ್ರೆಸ್ಗೆ ಎಳ್ಳಷ್ಟೂ ಗೊತ್ತಿಲ್ಲ. ದೇಶದ ಭದ್ರತೆ ಜತೆಗೆ ಸದಾ ಆಟವಾಡುವ ಕಾಂಗ್ರೆಸ್, ಈಗ ಮತ ಕೇಳಲು ಮಾತ್ರ ಜನರ ಮುಂದೆ ಬರುತ್ತಿದೆ’ ಎಂದು ಯೋಗಿ ಲೇವಡಿ ಮಾಡಿದ್ದಾರೆ.