ಕೆಲವರ ನಂಬಿಕೆಯಿಂದಾಗಿ ರಾಮ ಜನ್ಮಭೂಮಿಯು ಪೂಜಾಸ್ಥಳವಾಗಿದೆ. ಮೂರು ಗೋಪುರದ ಬಾಬರಿ ಮಸೀದಿಯು 1,500ರಲ್ಲಿ ಬಂದಿದ್ದು ಇದು, ಹಿಂದೂಗಳ ನಂಬಿಕೆ ಅಥವಾ ಸ್ಥಳದ ಪಾವಿತ್ರ್ಯಕ್ಕೆ ಧಕ್ಕೆ ಆಗಿಲ್ಲ. ಹಿಂದೂಗಳ ನಂಬಿಕೆಯ ಹಕ್ಕನ್ನು ಕಸಿದುಕೊಳ್ಳಲಾಗದು’ ಎಂದು ಮುಖ್ಯನ್ಯಾಯಮೂರ್ತಿ ರಂಜನ್ ಗೊಗೊಯಿ ನೇತೃತ್ವದ ಪೀಠಕ್ಕೆ ತಿಳಿಸಿದರು.