ದೇಶದ ಭದ್ರತೆ, ಭಯೋತ್ಪಾದನೆ ನಿಗ್ರಹದ ಹೆಸರಿನಲ್ಲಿ ಜಾರಿಗೆ ಬಂದಎಎಫ್ಎಸ್ಪಿಎ ಸೇನಾಪಡೆಗಳಿಗೆ ಅಧಿಕಾರ ನೀಡಿತು. ಆದರೆ, ಇದರ ದುರ್ಬಳಕೆಯನ್ನು ತಡೆಯಲು ಯಾವುದೇ ರಕ್ಷಣೆ ಇಲ್ಲದ್ದಿದ್ದು ಭಾರಿ ವಿವಾದಕ್ಕೆ ಕಾರಣವಾಯಿತು. ಪ್ರತ್ಯೇಕತಾವಾದಿಗಳನ್ನು ನಿಗ್ರಹಿಸುವ ಹೆಸರಿನಲ್ಲಿ ಸೇನಾ ಪಡೆಗಳು ಸಾಮಾನ್ಯ ಜನರಿಗೆ ಸಾಕಷ್ಟು ಹಿಂಸೆ ನೀಡತೊಗಿದವು.