'ಕೋವಿಡ್-19 ಹಿನ್ನೆಲೆಯಲ್ಲಿ ಭಾರತ ಸರ್ಕಾರ ನೀಡಿರುವ ನಿರ್ದೇಶನಗಳ ಪ್ರಕಾರ, ಪೊಲೀಸ್ ಇನ್ಸ್ಪೆಕ್ಟರ್ ನಡೆದುಕೊಂಡಿಲ್ಲ. ಅವರು ಪುನರಾವರ್ತಿತ ತಪ್ಪುಗಳನ್ನು ಮಾಡುತ್ತಲೇ ಇದ್ದರು. ದೆಹಲಿಯ ಕಚೇರಿಯಲ್ಲಿ ಇರುವಾಗ ಮಾಸ್ಕ್ ಧರಿಸಿಲ್ಲ ಮತ್ತು ದೈಹಿಕಅಂತರದ ಮಾನದಂಡಗಳನ್ನು ಪಾಲಿಸಿಲ್ಲ. ಅವರ ಬಗ್ಗೆ ಯಾವುದೇ ಪೂರ್ವಾಗ್ರಹ ಹೊಂದಿರದ ಇಲಾಖೆಯು ಅವರನ್ನು ತಕ್ಷಣವೇ ಅಮಾನತುಗೊಳಿಸಿದೆ' ಎಂದು ಸತ್ಯವೀರ್ ಕಟಾರಾ ತಿಳಿಸಿದ್ದಾರೆ.