ಶುಕ್ರವಾರ ಸಿಎಎ ಪರ ರ್ಯಾಲಿಯಲ್ಲಿ ಪಾಲ್ಗೊಳ್ಳುವ ಮೊದಲು ಸಿಂಗ್ ಅವರು, ಜಿಲ್ಲೆಯ ಬಲಿಯಾ ಬ್ಲಾಕ್ನ ಉದ್ಯಾನದಲ್ಲಿರುವ ಅಂಬೇಡ್ಕರ್ ಪ್ರತಿಮೆಗೆ ಪುಷ್ಪಾರ್ಪಣೆ ಮಾಡಿದ್ದರು.ಇದನ್ನು ವಿರೋಧಿಸಿ,ಸ್ಥಳೀಯ ಸಿಪಿಐ ಮುಖಂಡ ಮತ್ತು ಆರ್ಜೆಡಿ ಕಾರ್ಯಕರ್ತರು, ‘ಜೈ ಭೀಮ್, ಫುಲೆ’ ಎಂದು ಘೋಷಣೆ ಕೂಗುತ್ತ ಪ್ರತಿಮೆಯನ್ನು ತೊಳೆದಿದ್ದಾರೆ.ಇದನ್ನು ವಿಡಿಯೊ ಮಾಡಿ ಸಾಮಾಜಿಕ ಜಾಲಾತಾಣಗಳಲ್ಲಿ ಹರಿಬಿಡಲಾಗಿದೆ.