ಪೂರ್ವ ದೆಹಲಿಯ ಶಾಹ್ದಾರಾ ಬಳಿ ಇರುವ ಮೌಜ್ಪುರ್–ಬಾಬರ್ಪುರ್ ಮೆಟ್ರೊಸ್ಟೇಷನ್ ಸಮೀಪ ದುರ್ಘಟನೆ ಸಂಭವಿಸಿದೆ. ಮಣ್ಣಿನಡಿ ಸಿಲುಕಿದ್ದ ಕಾರಿನಲ್ಲಿದ್ದ ಇಬ್ಬರುಮತ್ತು ಆಟೊದಲ್ಲಿದ್ದ ಓರ್ವ ವ್ಯಕ್ತಿಸಣ್ಣಪುಟ್ಟ ಗಾಯಗಳೊಂದಿಗೆ ಪಾರಾಗಿದ್ದಾರೆ.ವಾಹನಗಳಲ್ಲಿ ಸಿಲುಕಿದ್ದ ಅವರನ್ನು ಸಾರ್ವಜನಿಕರುಹೊರಗೆಳೆದು ರಕ್ಷಿಸಿದರು.