ಕಾಂಗ್ರೆಸ್ ಪಕ್ಷವು ನಾಶವಾಗಲಿದೆ ಎಂಬ ಭಾವನೆಯೇ ಸರಿ ಇಲ್ಲ ಎಂಬುದನ್ನು ಮಹಾರಾಷ್ಟ್ರ ಮತ್ತು ಹರಿಯಾಣ ಚುನಾವಣಾ ಫಲಿತಾಂಶವು ತೋರಿಸಿಕೊಟ್ಟಿದೆ. ತನ್ನನ್ನು ಬಿಟ್ಟರಿಲ್ಲ ಎಂಬ ಬಿಜೆಪಿಯ ಅಹಂ ಅನ್ನು ಈ ಫಲಿತಾಂಶವು ಟೊಳ್ಳಾಗಿಸಿದೆ. ಹಾಗೆಯೇ ಕಾಂಗ್ರೆಸ್ ಪಕ್ಷದ ನೈತಿಕತೆಯನ್ನು ಹೆಚ್ಚಿಸಿದೆ ಎಂದು ಅವರು ಹೇಳಿದ್ದಾರೆ.