ಡೈಮಂಡ್ ಹಾರ್ಬರ್ನಲ್ಲಿ ಚುನಾವಣಾ ರ್ಯಾಲಿಯಲ್ಲಿ ಮಾತನಾಡಿದ ಮಮತಾ, ಕಳೆದ 5 ವರ್ಷದಲ್ಲಿ ಮೋದಿಯವರಿಗೆ ರಾಮ ಮಂದಿರ ನಿರ್ಮಿಸಲು ಸಾಧ್ಯವಾಗಿಲ್ಲ, ಅಂತವರುವಿದ್ಯಾಸಾಗರ್ ಅವರ ಪುತ್ಥಳಿ ಸ್ಥಾಪನೆಮಾಡುತ್ತಾರಾ? ಬಂಗಾಳದ ಜನರು ನಿಮ್ಮ ಮುಂದೆ ಕೈ ಚಾಚುವುದಿಲ್ಲ. ನಿಮ್ಮ ಗೂಂಡಾ ನೇತಾರ ಬಂದು ಬಂಗಾಳ್ ಕಂಗಾಲ್ ಹೈ ಎಂದಿದ್ದರು. ಬಂಗಾಳಿಗಳು ಕಂಗಾಲಾಗಿದ್ದಾರಾ? ಎಂದು ಗುಡುಗಿದ್ದಾರೆ.