ಬೆಂಗಳೂರಿನ ಸಹಾಯಕ ಪೋಸ್ಟ್ ಮಾಸ್ಟರ್ ಜನರಲ್ ಅಶ್ವತ್ಥ ನಾರಾಯಣ, ಬೀದರ್ನ ಅಂಚೆ ಅಧಿಕಾರಿ ಮಂಗಳಾ ಭಾಗವತ್, ಕಲಬುರ್ಗಿ ಅಂಚೆ ಇಲಾಖೆ ಹಿರಿಯ ಸೂಪರಿಂಟೆಂಡೆಂಟ್ ಶಿವಾನಂದ ಪಾಟೀಲ, ಸಂತೋಷ ಮಠ, ಅಖ್ತರ್ ಅಲಿ ಮುದ್ಗಲ್, ಶರಣಬಸವೇಶ್ವರ ವಿದ್ಯಾವರ್ಧಕ ಸಂಘದ ಕಾರ್ಯದರ್ಶಿ ಬಸವರಾಜ ದೇಶಮುಖ, ಶರಣಬಸವ ವಿಶ್ವವಿದ್ಯಾಲಯದ ಕುಲಪತಿ ಡಾ. ನಿರಂಜನ ನಿಷ್ಠಿ, ಶರಣಬಸವೇಶ್ವರ ವಸತಿ ಪಬ್ಲಿಕ್ ಶಾಲೆಯ ಪ್ರಾಚಾರ್ಯ ಎನ್.ಎಸ್. ದೇವರಕಲ್, ಉಪನ್ಯಾಸಕ ಪ್ರಸಾದ್ ಜಿ.ಕೆ. ಇದ್ದರು.