‘ಬಿಹಾರದ ಪಟ್ನಾಗೆ ತೆರಳಬೇಕಿದ್ದ ನಮ್ಮವಿಮಾನದ ಎಂಜಿನ್ನಲ್ಲಿ ದೋಷ ಕಾಣಿಸಿಕೊಂಡಿತು. ಹೀಗಾಗಿ ನಾವು ದೆಹಲಿಗೆ ವಾಪಸ್ ಆಗಬೇಕಾಯಿತು. ಬಿಹಾರದ ಸಮಸ್ತಿಪುರ್, ಒಡಿಶಾದ ಬಾಲಾಸೋರ್ ಹಾಗೂ ಮಹಾರಾಷ್ಟ್ರದ ಸಂಗಾಮ್ನೆರ್ನಲ್ಲಿ ನಡೆಯಬೇಕಿದ್ದ ಸಭೆಗಳು ತಡವಾಗಲಿವೆ. ಅಡೆತಡೆಗಾಗಿ ಕ್ಷಮೆಯಿರಲಿ’ ಎಂದು ಮನವಿ ಮಾಡಿದ್ದಾರೆ.