‘ಸರ್ಕಾರ ನಮ್ಮನ್ನು ಬಂಧಿಸಲಿ. ನಮಗೆ ಪ್ರವೇಶ ನಿರಾಕರಿಸಿದ ಸ್ಥಳದಿಂದ ಒಂದಿಂಚೂ ಕದಲುವುದಿಲ್ಲ. ಅಹಿಂಸಾತ್ಮಕ ರೀತಿಯಲ್ಲಿ ಪ್ರತಿಭಟನೆ ನಡೆಸುತ್ತೇವೆ’ ಎಂದು ಎನ್ಎನ್ಕೆಎಸ್ ಸಂಚಾಲಕ ಅಕ್ಷಯ ಕುಮಾರ್ ತಿಳಿಸಿದ್ದಾರೆ.ರೈತರು ಸರ್ಕಾರದಲ್ಲಿ ವಿಶ್ವಾಸ ಇರಿಸಿ ತಮ್ಮ ಗ್ರಾಮಗಳಿಗೆ ಮರಳಬೇಕು ಎಂದುಸಮಿತಿಯ ನೇತೃತ್ವ ವಹಿಸಲಿರುವ ಸಚಿವ ಎಸ್.ಬಿ. ಬೆಹೆರಾ ಮನವಿ ಮಾಡಿದ್ದಾರೆ.