'ಬೋವಿ, ಲಂಬಾಣಿ, ಮತ್ತು 'ಬಲಗೈ' ಒಳಪಂಗಡಕ್ಕೆ ತೊಂದರೆ ಆಗದಂತೆ ವೈಜ್ಞಾನಿಕವಾಗಿ ಸದಾಶಿವ ವರದಿಯನ್ನು ರಾಜ್ಯ ಸರ್ಕಾರ ಅಂಗೀಕರಿಸಿ ಕೇಂದ್ರಕ್ಕೆ ಶಿಫಾರಸು ಮಾಡಬೇಕು. ಒಪ್ಪುವುದು ಬಿಡುವುದು ಕೇಂದ್ರ ಸರ್ಕಾರಕ್ಕೆ ಬಿಟ್ಟದ್ದು. ಕನಿಷ್ಠ ಪಕ್ಷ ಶಿಫಾರಸು ಮಾಡಲು ಕೂಡ ತಯಾರಿಲ್ಲ ಅಂದರೆ ಏನು ಅರ್ಥ' ಎಂದು ಅವರು ಪ್ರಶ್ನಿಸಿದರು.