‘ರೈತರ ಬೆಳೆಗೆ ವೈಜ್ಞಾನಿಕ ಬೆಲೆ ನಿಗದಿ, ಪ್ರತಿ ಗ್ರಾಮಗಳ ಎಲ್ಲ ವಾರ್ಡ್ಗಳಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಾಣ, ನಿತ್ಯ ಎಂಟು ಗಂಟೆ ತ್ರಿಫೇಸ್ ವಿದ್ಯುತ್ ಪೂರೈಕೆ, ಸಾಲದಿಂದ ಮುಕ್ತಗೊಳಿಸಲು ಹೊಸ ಯೋಜನೆ ಜಾರಿ, ಜಮೀನುಗಳಿಗೆ ತೆರಳುವ ದಾರಿ ಸಮಸ್ಯೆ ನಿವಾರಣೆ ಸೇರಿದಂತೆ ವಿವಿಧ ಪ್ರಣಾಳಿಕೆಗಳನ್ನಿಟ್ಟುಕೊಂಡು ಚುನಾವಣೆ ಎದುರಿಸುತ್ತೇವೆ’ ಎಂದರು. ಘೋಷಿತ ಅಭ್ಯರ್ಥಿಗಳಾದ ಗೌಡಪ್ಪಗೌಡ ಮೈಗೂರ, ರಾಮಚಂದ್ರ ಬೊಮ್ಮನಜೋಗಿ ಉಪಸ್ಥಿತರಿದ್ದರು.