ಕೇರಳದ ವಯನಾಡಿನ ಕಲ್ಪೆಟ್ಟದಲ್ಲಿ 'ಸಂವಿಧಾನ ಉಳಿಸಿ' ಜಾಥಾದಲ್ಲಿ ಪಾಲ್ಗೊಂಡಿದ್ದರು, ನಂತರಮೆರವಣಿಗೆಯಲ್ಲಿದ್ದ ಜನಸ್ತೋಮವನ್ನು ಉದ್ದೇಶಿಸಿ ಮಾತನಾಡಿದ ರಾಹುಲ್ ಗಾಂಧಿ, ಗೋಡ್ಸೆ ಮತ್ತು ಪ್ರಧಾನಿ ಮೋದಿ ನಡುವೆ ಯಾವುದೇ ವ್ಯತ್ಯಾಸಗಳಿಲ್ಲ. ಗೋಡ್ಸೆ ಸಿದ್ಧಾಂತವನ್ನೇ ಮೋದಿ ಅನುಸರಿಸಿದರೂ ನೇರವಾಗಿ ಅದನ್ನು ಜನತೆಯ ಮುಂದೆ ಹೇಳುವ ತಾಕತ್ತು ಮೋದಿಗೆ ಇಲ್ಲ ಎಂದು ಕುಟುಕಿದರು.