1949ರಲ್ಲಿ ಕುಷ್ಠರೋಗಿಗಳ ಪುನರ್ವಸತಿಗಾಗಿ ‘ಆನಂದವನ’ ಎಂಬ ಆಶ್ರಮ ಸ್ಥಾಪಿಸಿದರು.
ಇವರ ಸಾಮಾಜಿಕ ಕಳಕಳಿಗೆ ಪದ್ಮಶ್ರೀ, ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಪ್ರಶಸ್ತಿ, ಗಾಂಧಿ ಶಾಂತಿ ಪ್ರಶಸ್ತಿಗಳು ಅರಸಿ ಬಂದಿವೆ.
ದೇಶದಲ್ಲಿ ಏಕತೆಯ ಅರಿವು ಮೂಡಿಸಲು ತಮ್ಮ 72ನೇ ವಯಸ್ಸಿನಲ್ಲಿ ಕನ್ಯಾಕುಮಾರಿಯಿಂದ ಕಾಶ್ಮೀರದವರೆಗೆ ಕಾಲ್ನಡಿಗೆ ಯಾತ್ರೆ ನಡೆಸಿದರು.