‘ಸಂದರ್ಶನಕ್ಕೆ ಹಾಜರಾದವರಲ್ಲಿ, ಹುದ್ದೆಗೆ ಹೆಚ್ಚು ಸೂಕ್ತರಾದವರನ್ನು ಕುಲಪತಿ ರಾಕೇಶ್ ಭಟ್ನಾಗರ್ ನೇತೃತ್ವದ ಆಯ್ಕೆ ಸಮಿತಿ ಶಿಫಾರಸು ಮಾಡಿತ್ತು. ಯುಜಿಸಿ ನಿಯಮಾವಳಿಗೆ ಅನುಸಾರವಾಗಿ ಈ ಆಯ್ಕೆ ಮಾಡಲಾಗಿದೆ. ಧರ್ಮ, ಜಾತಿ, ಸಮುದಾಯದ ಹೊರತಾಗಿ ಎಲ್ಲರಿಗೂ ಸಮಾನ ಅವಕಾಶ ನೀಡಲು ಆಡಳಿತ ಮಂಡಳಿ ಬದ್ಧವಾಗಿದೆ’ ಎಂದು ಬಿಎಚ್ಯು ಪ್ರಕಟಣೆ ಹೇಳಿದೆ.