ಮೀನಾ, ಅನುರಾಗ್, ಅಗರ್ವಾಲ್ ಅವರು ಜಾರ್ಖಂಡ್, ತ್ರಿಪುರ ಮತ್ತು ಹಿಮಾಚಲಪ್ರದೇಶ ಕೇಡರ್ನ 1994ರ ಬ್ಯಾಚಿನ ಅಧಿಕಾರಿಗಳಾಗಿದ್ದಾರೆ. ಜೈನ್ ಅವರು ರಾಜಸ್ತಾನ ಕೇಡರ್ನ 1991ರ ಬ್ಯಾಚ್ ಹಾಗೂ ಚೌಧರಿ ಅವರು ಜಮ್ಮು ಮತ್ತು ಕಾಶ್ಮೀರ ಕೇಡರ್ನ 1997ನೇ ಬ್ಯಾಚಿನ ಅಧಿಕಾರಿಯಾಗಿದ್ದಾರೆ ಎಂದು ಸಚಿವಾಲಯದ ಅಧಿಕಾರಿಗಳು ತಿಳಿಸಿದ್ದಾರೆ.