‘ಮೃತಪಟ್ಟ ಹೆಬ್ಬಕ ಹೆಣ್ಣಾಗಿದ್ದು,ಓತಿಕ್ಯಾತವೊಂದು ಇದರ ಗಂಟಲಲ್ಲಿ ಸಿಲುಕಿತ್ತು. ದೇಹದಲ್ಲಿ ಯಾವುದೇ ಗಾಯಗಳಿಲ್ಲ. ಇದೀಗ ಕಛ್ನಲ್ಲಿ 4–5 ಹೆಬ್ಬಕಗಳಷ್ಟೇ ಉಳಿದಿವೆ. 2014ರಲ್ಲಿ ನಡೆದ ಸಮೀಕ್ಷೆ ವೇಳೆ ಜಿಲ್ಲೆಯಲ್ಲಿ 25 ಹೆಬ್ಬಕಗಳು ಪತ್ತೆಯಾಗಿದ್ದವು’ ಎಂದು ಜಿಲ್ಲೆಯ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಅನಿತಾ ಕರ್ಣ್ ತಿಳಿಸಿದರು.