‘ಪ್ರಧಾನಿ ನರೇಂದ್ರ ಮೋದಿ ಅವರ ಸಬ್ ಕಾ ಸಾಥ್, ಸಬ್ ಕಾ ವಿಕಾಸ್ ಎಂಬ ಮಂತ್ರದಿಂದ ಜಾತ್ಯತೀತೆಯ ಬಗ್ಗೆ ನನ್ನ ಆಲೋಚನೆಗಳು ಹೊರಹೊಮ್ಮಿವೆ. ಗುರುಗ್ರಾಮ ಘಟನೆಗೆ ಮಾತ್ರ ಇದು ಸೀಮಿತವಲ್ಲ. ಜಾತಿ, ಧರ್ಮದ ಆಧಾರದ ಮೇಲೆ ಯಾವುದೇ ದಬ್ಬಾಳಿಕೆ ನಡೆದರೂ ವಿಷಾದನೀಯ. ಸಹಿಷ್ಣುತೆ ಮತ್ತು ಅಂತರ್ಗತ ಬೆಳವಣಿಗೆ ಭಾರತದ ಕಲ್ಪನೆಯನ್ನು ಆಧರಿಸಿದೆ’ ಎಂದು ಗಂಭೀರ್ ಮತ್ತೊಂದು ಟ್ವೀಟ್ನಲ್ಲಿ ತಮ್ಮ ಹೇಳಿಕೆಸಮರ್ಥಿಸಿಕೊಂಡಿದ್ದಾರೆ.