ರಿತು ಅವರ ರಕ್ತದೊತ್ತಡ ತೀರಾ ಕಡಿಮೆ ಇತ್ತು. ಶ್ವಾಸಕೋಶಗಳಲ್ಲಿ ರಕ್ತ ಸ್ರಾವವಾಗಿತ್ತು. ಅಧಿಕ ರಕ್ತಸ್ರಾವವೇ ರಿತು ಅವರ ಸಾವಿನ ಮುಖ್ಯ ಕಾರಣ. ಜೊತೆಗೆ ಮಗ ಧೃವ ಅವರ ತಲೆಗೆ ಭಾರೀ ಹೊಡೆತ ಬಿದ್ದಿದೆ. ಇವರ ಪರಿಸ್ಥಿತಿಯೂ ಗಂಭೀರವಾಗಿದ್ದು, ವೆಂಟಿಲೇಟರ್ನಲ್ಲಿ ಇರಿಸಲಾಗಿದೆ ಎಂದು ಡಿಸಿಪಿ ಸುಮೀತ್ ಕುಹಾರ್ ಹೇಳಿದ್ದಾರೆ.